LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

₹200 ಹೂಡಿಕೆ ಮಾಡಿ 1 ಲಕ್ಷ ರೂಪಾಯಿ ಪಡೆಯಿರಿ ಪೋಸ್ಟ್ ಆಫೀಸ್‌ನ ಅದ್ಭುತ ಯೋಜನೆ

ನಮ್ಮ ಅಜ್ಜ-ಅಜ್ಜಿಯರು ಅಂದಿನ ಕಾಲದಲ್ಲೇ ಒಂದೊಂದು ರೂಪಾಯಿ ಉಳಿಸಿ ದೊಡ್ಡ ಆಸ್ತಿ ಮಾಡಿದ್ದನ್ನು ನಾವು ನೋಡಿದ್ದೇವೆ. ಆದರೆ ಇಂದಿನ ವೇಗದ ಬದುಕಿನಲ್ಲಿ ಕೈತುಂಬಾ ಸಂಪಾದನೆ ಇದ್ದರೂ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗುತ್ತಿದೆಯೇ? ಉಳಿತಾಯ ಮಾಡುವುದು ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ?

ಇದು ಪೋಸ್ಟ್ ಆಫೀಸ್‌ನ ಒಂದು ‘ಸೂಪರ್‌ಹಿಟ್’ ಯೋಜನೆ. ಇಲ್ಲಿ ನೀವು ತುಂಬಾ ಕಡಿಮೆ ಹಣ ಹಾಕಿ, ಭವಿಷ್ಯದಲ್ಲಿ ಬಹಳಷ್ಟು ಲಾಭ ಗಳಿಸಬಹುದು. ಇದು ನಿಮ್ಮ ವೃದ್ಧಾಪ್ಯದ ಹಣಕಾಸಿನ ಚಿಂತೆಗಳನ್ನ ದೂರ ಮಾಡುತ್ತೆ.

₹100 ರಿಂದ ಶುರು ಮಾಡಿ, ಲಕ್ಷಾಂತರ ರೂ. ಗಳಿಸಿ!

ಪೋಸ್ಟ್ ಆಫೀಸ್‌ನ ಈ ಯೋಜನೆಯ ಹೆಸರು ‘ಮರುಕಳಿಸುವ ಠೇವಣಿ’ (RD). ಇದರ ವಿಶೇಷತೆ ಏನು ಗೊತ್ತಾ?ನೀವು ಕೇವಲ ₹100 ರೂಪಾಯಿಗಳಿಂದಲೇ ಪ್ರತಿ ತಿಂಗಳು ಉಳಿತಾಯ ಶುರು ಮಾಡಬಹುದು!ನಿಮಗೆ ಎಷ್ಟು ಇಷ್ಟವೋ ಅಷ್ಟು ಹಣವನ್ನು ಪ್ರತಿ ತಿಂಗಳು ಕಟ್ಟಬಹುದು, ಗರಿಷ್ಠ ಮಿತಿ ಇಲ್ಲವೇ ಇಲ್ಲ!ಪೋಸ್ಟ್ ಆಫೀಸ್ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಹಾಕುತ್ತೆ. ಇದರಿಂದ ನಿಮಗೆ ಸಂಯುಕ್ತ ಬಡ್ಡಿಯ (Compound Interest) ದೊಡ್ಡ ಲಾಭ ಸಿಗುತ್ತೆ.

ಸುರಕ್ಷಿತ ಮತ್ತು ವಿಶ್ವಾಸಾರ್ಹ

ಇಲ್ಲಿ ನಿಮ್ಮ ಹಣ ತುಂಬಾ ಸುರಕ್ಷಿತವಾಗಿ ಇರುತ್ತೆ. ಹಣ ಕಳೆದುಕೊಳ್ಳೋ ಭಯ ಇಲ್ಲ. 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಯಾರಾದರೂ ಈ ಖಾತೆ ತೆರೆಯಬಹುದು. ಚಿಕ್ಕ ಮಕ್ಕಳ ಹೆಸರಿನಲ್ಲಿ ಅವರ ಅಪ್ಪ-ಅಮ್ಮ ಸಹ ಖಾತೆ ಶುರು ಮಾಡಬಹುದು.

ಇಲ್ಲಿ ನಿಮ್ಮ ಹಣ ತುಂಬಾ ಸುರಕ್ಷಿತವಾಗಿ ಇರುತ್ತೆ. ಹಣ ಕಳೆದುಕೊಳ್ಳೋ ಭಯ ಇಲ್ಲ. 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಯಾರಾದರೂ ಈ ಖಾತೆ ತೆರೆಯಬಹುದು. ಚಿಕ್ಕ ಮಕ್ಕಳ ಹೆಸರಿನಲ್ಲಿ ಅವರ ಅಪ್ಪ-ಅಮ್ಮ ಸಹ ಖಾತೆ ಶುರು ಮಾಡಬಹುದು.

ತುರ್ತು ಪರಿಸ್ಥಿತಿಗೆ ಸಾಲ ಸೌಲಭ್ಯ!

ಈ ಯೋಜನೆಯಲ್ಲಿ ಒಂದು ಸೂಪರ್ ಫೀಚರ್ ಇದೆ ನಿಮಗೆ ಏನಾದರೂ ತುರ್ತು ಹಣ ಬೇಕಾದ್ರೆ, ನಿಮ್ಮ ಒಟ್ಟು ಠೇವಣಿಯ ಶೇಕಡಾ 50 ರವರೆಗೆ ನೀವು ಸಾಲ ಪಡೆಯಬಹುದು! ಈ ಸಾಲವನ್ನು 12 ತಿಂಗಳ ಕಂತುಗಳಲ್ಲಿ (EMI) ಮರುಪಾವತಿ ಮಾಡಬಹುದು.

ನೀವು ಪ್ರತಿದಿನ ₹200 ಉಳಿಸಿ, ತಿಂಗಳಿಗೆ ₹6,000 ಕಟ್ಟಿದರೆ, ಈಗಿನ 6.7% ಬಡ್ಡಿದರದಲ್ಲಿ ಕೇವಲ ಎರಡು ವರ್ಷಗಳಲ್ಲಿ ನಿಮಗೆ ₹1 ಲಕ್ಷದ 54 ಸಾವಿರ ಸಿಗುತ್ತೆ ಸಣ್ಣ ಉಳಿತಾಯದಿಂದ ದೊಡ್ಡ ಸಂಪತ್ತು ಕಟ್ಟಲು ಇದು ಸೂಪರ್ ಪ್ಲಾನ್

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಸಿಇಟಿ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಕ್ರೀಡೆ, ರಕ್ಷಣೆ, ಎನ್.ಸಿ.ಸಿ. ಇತ್ಯಾದಿ ವಿಶೇಷ ವರ್ಗಗಳ ಕ್ಲೇಮ್ ಗೆ ಮೇ 5ರಿಂದ 15ರವರೆಗೆ ಮೂಲ ದಾಖಲೆ ಸಲ್ಲಿಸಿBREAKING NEWS: ಬೆಂಗಳೂರಲ್ಲಿ ಭಾರಿ ಮಳೆಗೆ 7 ಜನ ಬಲಿ: ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯರಾಗಿಯಲ್ಲ, ಗೋಧಿಯಲ್ಲ ಈ ಮುದ್ದೆ ತಿಂದ್ರೆ ಮಹಿಳೆಯರಾಗ್ತಾರೆ ಸ್ಟ್ರಾಂಗ್ ಬೊಜ್ಜು ಕರಗಿಸಲು ಇಲ್ಲಿದೆ ಮ್ಯಾಜಿಕ್ ರೆಸಿಪಿಬೇಸಿಗೆಯ ಆರೋಗ್ಯಕ್ಕೆ ಮೊಸರೇ ಮದ್ದು: ಮನೆಯಲ್ಲೇ ಮಾಡಿ 5 ಬಗೆಯ ರುಚಿಕರ ರೈತಾಜೇಬಿನಲ್ಲಿ ಈರುಳ್ಳಿ ಇಟ್ಟರೆ ಬಿಸಿಲ ಬೇಗೆ ತಟ್ಟಲ್ವಾ ? ಕೇಂದ್ರ ಸಚಿವರ ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ |WATCH VIDEOALERT : ಚಿಕನ್ ಪ್ರಿಯರೇ ಎಚ್ಚರ ; ಅಪ್ಪಿತಪ್ಪಿಯೂ ಕೋಳಿಯ ಈ 10 ಭಾಗಗಳನ್ನು ತಿನ್ನಬೇಡಿ !ಎಸ್​ಟಿ ಯುವಕನನ್ನು ಪ್ರೀತಿಸಿದ್ದಕ್ಕೆ ಕುರುಬ ಸಮಾಜದವರಿಂದಲೇ ಕುರುಬ ಕುಟುಂಬಕ್ಕೆ ಬಹಿಷ್ಕಾರ! ಮನೆಯ ಮೇಲೆ ಕಲ್ಲು ತೂರಾಟರಾಬರಿ ಪ್ರಕರಣದ ಆರೋಪಿ ಹೈಡ್ರಾಮ: ಪೊಲೀಸರ ಮೇಲೆ ಹಲ್ಲೆ ಯತ್ನ!BREAKING NEWS: ಬೆಂಗಳೂರಿನಲ್ಲಿ ಮಹಾಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಘೋರ ದುರಂತ: ಮೂವರು ಮಕ್ಕಳು ಸೇರಿ 7 ಜನ ಬಲಿರಾಜ್ಯ ಸರ್ಕಾರವೇ ಕೇಂದ್ರದ ಪಾಲಿನ ಹಣ ಭರಿಸಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ: ಸಿಎಂ ಸಿದ್ಧರಾಮಯ್ಯ